ದಿನಾ೦ಕ: 05-05-2012
ನನ್ನ ಕೈಯಲಿ ಕನ್ನಡ ಬಾವುಟ
ನನ್ನ ಎದೆಯಲಿ ಕನ್ನಡದ ಪಾಠ
ಜಯ ಜಯ ಕನ್ನಡ ಜಯಹೇ ಕನ್ನಡ
ತನು ಮನ ಕನ್ನಡ ನುಡಿಯುವೆ ಕನ್ನಡ
ಬೆಳೆಸು ನಿನ್ನಾ ಎದೆಯಲಿ ಕನ್ನಡವ
ಉಳಿಸು ನಿನ್ನಾ ನೆಲದಲಿ ಕನ್ನಡವ
ಎದೆಯ ಬಗೆದರೂ ನೆತ್ತರು ಹರಿದರೂ
ನನ್ನಾ ಉಸಿರು ಕನ್ನಡ, ಉಸಿರಿಗೆ ಹೆಸರು ಕನ್ನಡ
ಯಾರೇ ಬ೦ದರು ಯಾರೇ ಹೋದರು
ಹಚ್ಚಾ ಹಸಿರು ಕನ್ನಡ,ಸ್ವಚ್ಚಾ ಉಸಿರೂ ಕನ್ನಡ
ಕರುಣೆಯ ತವರೂರು,ಸ್ನೇಹವೇ ನಮ್ಮುಸಿರು
ಶರಣೂ ಎ೦ದವರ ಹರಸೋದು ನಮ್ಮೀ ಕನ್ನಡ
ನಾಡ ಕಟ್ಟಿ ಮೆರೆದ೦ತ ಕೆ೦ಪೇಗೌಡನ ಊರಿದು
ವಿಶ್ವಖ್ಯಾತಿ ಗಳಿಸಿದ ವಿಶ್ವೇಶ್ವರಯ್ಯನ ತೌರಿದು
ಅಷ್ಟ ಙ್ಣನಪೀಟದ ಹೆಮ್ಮೆಯ ನಾಡು ನಮ್ಮದು
ಗ೦ಡು ಮೆಟ್ಟಿನ ನಾಡಲ್ಲಿ ಹೆಣ್ಣಿನ ಸಾಹಸ ಕೇಳಿಲ್ಲಿ
ನಾಡು ನುಡಿಗೆ ಪ್ರಾಣಾನ ಪಣವಾಗಿಟ್ಟರು ಮಣ್ಣಲ್ಲಿ
ಮಣ್ಣಿನ ಕಣ ಕಣದಲೂ ಚಾ೦ಮು೦ಡಿಯ ದಯೆಯಿದೆ
ಅಸುಕ೦ದನ ತೋಳಲ್ಲಿಯೂ ಹರಿರಾಯರ ತೋಳ್ಬಲವಿದೆ
ಎಚ್ಚರ ಎಚ್ಚರ ಕನ್ನಡ ಮಣ್ಣನು ಸೋಕುವ ಮುನ್ನ ಎಚ್ಚರ
ನನ್ನ ಕೈಯಲಿ ಕನ್ನಡ ಬಾವುಟ
ನನ್ನ ಎದೆಯಲಿ ಕನ್ನಡದ ಪಾಠ
ಜಯ ಜಯ ಕನ್ನಡ ಜಯಹೇ ಕನ್ನಡ
ತನು ಮನ ಕನ್ನಡ ನುಡಿಯುವೆ ಕನ್ನಡ
ಬೆಳೆಸು ನಿನ್ನಾ ಎದೆಯಲಿ ಕನ್ನಡವ
ಉಳಿಸು ನಿನ್ನಾ ನೆಲದಲಿ ಕನ್ನಡವ
ಎದೆಯ ಬಗೆದರೂ ನೆತ್ತರು ಹರಿದರೂ
ನನ್ನಾ ಉಸಿರು ಕನ್ನಡ, ಉಸಿರಿಗೆ ಹೆಸರು ಕನ್ನಡ
ಯಾರೇ ಬ೦ದರು ಯಾರೇ ಹೋದರು
ಹಚ್ಚಾ ಹಸಿರು ಕನ್ನಡ,ಸ್ವಚ್ಚಾ ಉಸಿರೂ ಕನ್ನಡ
ಕರುಣೆಯ ತವರೂರು,ಸ್ನೇಹವೇ ನಮ್ಮುಸಿರು
ಶರಣೂ ಎ೦ದವರ ಹರಸೋದು ನಮ್ಮೀ ಕನ್ನಡ
ನಾಡ ಕಟ್ಟಿ ಮೆರೆದ೦ತ ಕೆ೦ಪೇಗೌಡನ ಊರಿದು
ವಿಶ್ವಖ್ಯಾತಿ ಗಳಿಸಿದ ವಿಶ್ವೇಶ್ವರಯ್ಯನ ತೌರಿದು
ಅಷ್ಟ ಙ್ಣನಪೀಟದ ಹೆಮ್ಮೆಯ ನಾಡು ನಮ್ಮದು
ಗ೦ಡು ಮೆಟ್ಟಿನ ನಾಡಲ್ಲಿ ಹೆಣ್ಣಿನ ಸಾಹಸ ಕೇಳಿಲ್ಲಿ
ನಾಡು ನುಡಿಗೆ ಪ್ರಾಣಾನ ಪಣವಾಗಿಟ್ಟರು ಮಣ್ಣಲ್ಲಿ
ಮಣ್ಣಿನ ಕಣ ಕಣದಲೂ ಚಾ೦ಮು೦ಡಿಯ ದಯೆಯಿದೆ
ಅಸುಕ೦ದನ ತೋಳಲ್ಲಿಯೂ ಹರಿರಾಯರ ತೋಳ್ಬಲವಿದೆ
ಎಚ್ಚರ ಎಚ್ಚರ ಕನ್ನಡ ಮಣ್ಣನು ಸೋಕುವ ಮುನ್ನ ಎಚ್ಚರ
No comments:
Post a Comment